ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಉಚಿತ ಬಸ್ ಪ್ರಯಾಣ ಮಾಡುವಂತಹ ಎಲ್ಲ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಹೌದು ಒಂದು ವೇಳೆ ನೀವೇನಾದರೂ ಶಕ್ತಿ ಸ್ಕೀಮ್ ಮೂಲಕ ಅಂದರೆ ಉಚಿತ ಬಸ್ ಪುರಾಣದ ಮೂಲಕ ಲಾಭವನ್ನು ಪಡೆದುಕೊಳ್ಳುತ್ತಿದ್ದೀರಿ ಎಂದಾದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು ಇದೀಗ ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.
2025 ಹಾಗೂ 26 ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಸಂತುಸ್ತ ಸುದ್ದಿಯನ್ನು ನೀಡಿದ್ದಾರೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಾಣವನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.
ಹೀಗಾಗಿ ಶಕ್ತಿ ಯೋಜನೆಗೆ ಅಡಿಯಲ್ಲಿ ಒಟ್ಟು 5300 ಕೋಟಿ ರೂಪಾಯಿ ಅನುದಾನ ಮೀಸಲಾಗಿದ್ದು ಇದರಿಂದಾಗಿ ಲಕ್ಷಾಂತರ ಮಹಿಳೆಯರು ಇದರ ಯೋಜನೆಯನ್ನು ಪಡೆಯಲಿದ್ದಾರೆ.
ಶಕ್ತಿ ಯೋಜನೆಗೆ ಮುಖ್ಯ ಘೋಷಣೆಗಳು:

ಶಕ್ತಿ ಯೋಜನೆ, ಉಚಿತ ಬಸ್ ಪ್ರಯಾಣ ಮುಂದುವರಿಸಿಕೊಂಡು ಹೋಗಲು ಕರ್ನಾಟಕ ಸರ್ಕಾರ 5300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಪ್ರಮುಖ ಕಾರಣ ಈ ಶಕ್ತಿ ಯೋಜನೆಯನ್ನು ಸರ್ಕಾರ ಇರುವವರೆಗೂ ಮುನ್ನಡೆಸಿಕೊಂಡು ಹೋಗಬೇಕೆಂದು.
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರ ಆರ್ಥಿಕ ಸಹಾಯಕ್ಕಾಗಿ ಒಟ್ಟು 28,608 ಕೋಟಿ ರೂಪಾಯಿ ಮೀಸಲು ಮಾಡಿದ್ದಾರೆ ಹಾಗೆ ಸಾರಿಗೆ ಅಭಿವೃದ್ಧಿ ನಿಗಮಗಳಿಗೆ 2000 ಕೋಟಿ ನೆರವು.
ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣ ಮುಂದುವರಿಕೆ 2025
ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಮಹಿಳೆಯರು ಶಕ್ತಿ ಯೋಜನೆ ಮೂಲಕ ಪ್ರತಿದಿನ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಹೀಗಾಗಿ ಈ ಯೋಜನೆಯಿಂದ ಮಹಿಳೆಯರಿಗೆ ಒಂದು ರೀತಿಯ ಆರ್ಥಿಕ ಹೊರೆ ಕಡಿಮೆಯಾಗಿದೆ ಎನ್ನಬಹುದು ಹಾಗೆ ಸ್ವಾಲಂಬನೆಯತ್ತ ದಾರಿ ಸುಗಮಗೊಳಿಸಲು ಸಹಾಯ ಮಾಡುತ್ತಿದೆ ಈ ಒಂದು ಯೋಜನೆ.
ಪ್ರಸ್ತುತ 2025 ಹಾಗೂ 22ನೇ ಸಾಲಿನ ಬಜೆಟ್ ನಲ್ಲಿ ಕರ್ನಾಟಕ ಸರ್ಕಾರ ಶಕ್ತಿ ಯೋಜನೆಯನ್ನು ಮುಂದಿರಿಸಿಕೊಂಡು ಹೋಗಲು ರೂಪಾಯಿ 5300 ಕೋಟಿ ಅನುದಾನ ಘೋಷಿಸಿದೆ.
ಇದರಿಂದಾಗಿ ಈ ರಾಜ್ಯದ ಎಲ್ಲಾ ಪ್ರಜೆಗಳಲ್ಲಿ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪ್ರಯಾಣ ಪಡೆಯುವಂತಾಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಹೆಚ್ಚುವರಿ ಅನುದಾನ 2025:
ಹೌದು ಗೃಹಲಕ್ಷ್ಮಿ ಯೋಜನೆಗಾಗಿ ಹೆಚ್ಚುವರಿ ಅನುದಾನ ರಾಜ ಸರ್ಕಾರ ಮತ್ತೊಂದು ಮಹತ್ವದ ಯೋಜನೆ ಆದಂತ ಗೃಹಲಕ್ಷ್ಮಿ ಯೋಜನೆ, ಇದು ಕೂಡ ಒಂದಾಗಿದೆ ಪಂಚ ಗ್ಯಾರಂಟಿಗಳಲ್ಲಿ ಈ ಯೋಜನೆ ಅಡಿಯಲ್ಲಿ ಒಟ್ಟು 28,608 ಕೋಟಿ ರೂಪಾಯಿ ಅನುದಾನವನ್ನ ಮೀಸಲಾಗಿಟ್ಟಿದ್ದಾರೆ.
ಇದರಿಂದಾಗಿ ಲಕ್ಷಾಂತರ ಗೃಹಿಣಿಯರಿಗೆ ಹಾರ್ದಿಕ ನೆರವನ್ನು ಒದಗಿಸುತ್ತೆ ಗೃಹಲಕ್ಷ್ಮಿ ಯೋಜನೆಯಿಂದ.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ:
ಹೌದು ಗೃಹಲಕ್ಷ್ಮಿ ಯೋಜನೆ ಯನ್ನಾಗಿ ಅಂಗನವಾಡಿ ಕಾರ್ಯಕರ್ತೆಯರ ಗೌರವದನ ಹೆಚ್ಚಳವಾಗುತ್ತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 94,084 ಕೋಟಿ ರೂಪಾಯಿ ಮೀಸಲು ಇಟ್ಟಿದ್ದಾರೆ.
ಸಾರಿಗೆ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು 2025:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಂದರೆ ಕೆ ಎಸ್ ಆರ್ ಟಿ ಸಿ ಒಂದು ಮಹತ್ವದ ಅಭಿವೃದ್ಧಿಗೆ ಹೆಜ್ಜೆ ಹಾಕಿದ್ದು 4 ಸಾರಿಗೆ ನಿಗಮಗಳಲ್ಲಿ ಒಟ್ಟು 2,000 ಕೋಟಿ ನೆರವು ಘೋಷಿಸಿದೆ. ಹಾಗೆ ಇದಲ್ಲದೆ 9000 ಹೊಸ ಬಿಎಂಟಿಸಿ ಬಸ್ಸುಗಳನ್ನು ಶೀಘ್ರದಲ್ಲಿಯೇ ಸೇರ್ಪಡೆಯಾಗಲಿವೆ ಎಂದು ತಿಳಿಸಿದ್ದಾರೆ.
ಸರಕಾರ ಪರಿಸರಸ್ನೇಹಿ ಬಸ್ ಸೇವೆಗೆ ಒತ್ತು:
ಹೌದು ರಾಜ ಸರ್ಕಾರ ಪರಿಸರಸ್ನೇಹಿ ಸಾರಿಗೆ ಮಾಡುವ ಕಾರಣದಿಂದಾಗಿ PM E-Drive ಯೋಜನೆ ಅಡಿಯಲ್ಲಿ 14,750 ವಿದ್ಯುತ್ ಬಸ್ಸುಗಳನ್ನು ರಾಜ್ಯದ ರಸ್ತೆಗಿಳಿಸುವ ಯೋಜನೆ ರೂಪಿಸಿದೆ. ಗಮನಿಸಿ ಈ ಒಟ್ಟು ಬಸ್ಸುಗಳಲ್ಲಿ ಹೆಚ್ಚಿನ ಪ್ರಮಾಣದ ಬಸ್ಸುಗಳು ಬೆಂಗಳೂರು ನಗರಕ್ಕೆ ಮೀಸಲಾಗಲಿದೆ.
ಮಹಿಳೆಯರಿಗಾಗಿಯೇ ಬಜೆಟ್ ಹೊಸ ಆಶಾಕಿರಣ:
ಹೌದು ಈ ಬಜೆಟ್ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೆ ನಿಮಗೆ ತಿಳಿಸುವುದಾದರೆ ನೋಡಿ ಉಚಿತ ಬಸ್ ಸೇವೆ, ಆರ್ಥಿಕ ನೆರವು, ಮಹಿಳಾ ಕಲ್ಯಾಣ ಯೋಜನೆಗಳಾದಂತಹ ಗೃಹಲಕ್ಷ್ಮಿ ಯೋಜನೆ, ಅಂಗನವಾಡಿ ಸೇವೆಗಳ ಅಭಿವೃದ್ಧಿ ಹಾಗೆ ಇನ್ನು ಹಲವಾರು ಹೊಸ ಯೋಜನೆಗಳಿಗೆ ಆಶಾ ಕಿರಣವಾಗಿದೆ.
ರಾಜ್ಯ ಸರ್ಕಾರದ ಹೊಸ ತೀರ್ಮಾನದಿಂದ ಮಹಿಳೆಯರಿಗೆ ಆರ್ಥಿಕ ಸ್ಥಿರತೆ ಸ್ವತಂತ್ರತೆ ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮಹತ್ವದ ಪಾತ್ರ ವಹಿಸಲಿದೆ ರಾಜ್ಯ ಸರ್ಕಾರ.