BPL ಕಾರ್ಡ್ ಹೊಂದಿರುವವರಿಗೆ ಯುಗಾದಿ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್.! ರಾಜ್ಯ ಸರ್ಕಾರದಿಂದ ವಿಶೇಷ ಪಡಿತರ ವಿತರಣಾ ಯೋಜನೆ!

Bumper good news for Ugadi festival for BPL card holders

ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ಸರ್ಕಾರ ರಾಜ್ಯದ ಬಿಪಿಎಲ್ (BPL) ಮತ್ತು ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪೌಷ್ಠಿಕ ಆಹಾರವನ್ನು ಒದಗಿಸಲು ಪ್ರತಿಷ್ಠಿತ ಅನ್ನಭಾಗ್ಯ ಯೋಜನೆ ನಡೆಸುತ್ತಿದೆ ಇದು ನಿಮ್ಗೂ ಸಹ ತಿಳಿದಿರಬಹುದು.  ಇದೀಗ ಪ್ರಸ್ತುತ ಈ ಯೋಜನೆಯಡಿ, ಯುಗಾದಿ ಹಬ್ಬದ ಪ್ರಯುಕ್ತವಾಗಿ ಸರ್ಕಾರವು ಪಡಿತರದಾರರಿಗೆ ಹೆಚ್ಚುವರಿ ಅಕ್ಕಿ ವಿತರಣೆ ಮಾಡಲು ನಿರ್ಧರಿಸಿದೆ. ಮಾರ್ಚ್ ತಿಂಗಳ ಪಡಿತರ ಅಕ್ಕಿ ವಿತರಣೆಯ ಮಾಹಿತಿ: ಫೆಬ್ರವರಿ ತಿಂಗಳ ಪಡಿತರ ಆಕ್ಕಿ ಏಕೆ ಬಾಕಿ ಉಳಿಯಿತು.? ಫೆಬ್ರವರಿ ತಿಂಗಳಲ್ಲಿ ಸರ್ಕಾರ ಅಕ್ಕಿಯ … Read more

WhatsApp Logo Join WhatsApp Group!