ಕರ್ನಾಟಕ ಬಂದ್ ಮಾರ್ಚ್ 22: KSRTC ಮತ್ತು BMTC ಬಸ್ಸುಗಳು ಓಡಾಡುತ್ತಾ..?

Karnataka bandh March 22 2025

ಕರ್ನಾಟಕದಲ್ಲಿ ಮಾರ್ಚ್ 22 ರಂದು ರಾಜ್ಯವ್ಯಾಪಿ ಬಂದ್ ಘೋಷಿಸಲಾಗಿದೆ. ಹೌದು ಯಾಕೆ ಎಂದು ನಿಮಗೂ ತಿಳಿದಿಲ್ಲವೇ ಹಾಗಿದ್ದರೆ ತಿಳಿಯಿರಿ ಬೆಳಗಾವಿಯಲ್ಲಿ ಮರಾಠಿ ಗುಂಪುಗಳು KSRTC ನೌಕರರ ಮೇಲೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಸಂಘಟನೆಗಳಾದ ಪ್ರೊ-ಕನ್ನಡ, ವಿಶೇಷವಾಗಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ, ಈ ಬಂದ್ ಅನ್ನು ಕರೆ ನೀಡಿದೆ. ಇದರ ಮೇಲೆ ಕ್ಲಿಕ್ ಮಾಡಿ ಓದಿ:Ration Card:ರೇಷನ್ ಅಕ್ಕಿ ಮಾರಾಟ ಮಾಡಿದ್ರೆ ರದ್ದಾಗುತ್ತೆ ರೇಷನ್ ಕಾರ್ಡ್.! ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ರೂಲ್ಸ್ ಜಾರಿ.! ಬಂದ್ … Read more

WhatsApp Logo Join WhatsApp Group!