ಕರ್ನಾಟಕ ಬಂದ್ ಮಾರ್ಚ್ 22: KSRTC ಮತ್ತು BMTC ಬಸ್ಸುಗಳು ಓಡಾಡುತ್ತಾ..?
ಕರ್ನಾಟಕದಲ್ಲಿ ಮಾರ್ಚ್ 22 ರಂದು ರಾಜ್ಯವ್ಯಾಪಿ ಬಂದ್ ಘೋಷಿಸಲಾಗಿದೆ. ಹೌದು ಯಾಕೆ ಎಂದು ನಿಮಗೂ ತಿಳಿದಿಲ್ಲವೇ ಹಾಗಿದ್ದರೆ ತಿಳಿಯಿರಿ ಬೆಳಗಾವಿಯಲ್ಲಿ ಮರಾಠಿ ಗುಂಪುಗಳು KSRTC ನೌಕರರ ಮೇಲೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಸಂಘಟನೆಗಳಾದ ಪ್ರೊ-ಕನ್ನಡ, ವಿಶೇಷವಾಗಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ, ಈ ಬಂದ್ ಅನ್ನು ಕರೆ ನೀಡಿದೆ. ಇದರ ಮೇಲೆ ಕ್ಲಿಕ್ ಮಾಡಿ ಓದಿ:Ration Card:ರೇಷನ್ ಅಕ್ಕಿ ಮಾರಾಟ ಮಾಡಿದ್ರೆ ರದ್ದಾಗುತ್ತೆ ರೇಷನ್ ಕಾರ್ಡ್.! ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ರೂಲ್ಸ್ ಜಾರಿ.! ಬಂದ್ … Read more